• May 8, 2026
  • Last Update May 7, 2026 4:06 pm
  • Brahmavara

ಕಳಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಶೃಂಗೇರಿ ಶ್ರೀಗಳಿಂದ ನಮ್ಮ ಅಂಗಡಿ ಉದ್ಘಾಟನೆ

ಕಳಿ ಚಿತ್ರಕೂಟ ಆಯುರ್ವೇದ ಚಿಕಿತ್ಸಾಲಯದಲ್ಲಿ ಶೃಂಗೇರಿ ಶ್ರೀಗಳಿಂದ ನಮ್ಮ ಅಂಗಡಿ ಉದ್ಘಾಟನೆ

ಉಡುಪಿಮಿತ್ರ ಪತ್ರಿಕೆ ಸುದ್ಧಿ :
ಕುಂದಾಪುರ, ಎ.೨೪: ಕಳಿಚಿತ್ರಕೂಟ ಆಯುರ್ವೇದ ಆಸ್ಪತ್ರೆಯ ನೂತನ ಆಯುರ್ವೇದ ಔಷಧಿಗಳ ಮಳಿಗೆ ನಮ್ಮ ಅಂಗಡಿಯನ್ನು ಶೃಂಗೇರಿ ಪೀಠದ ಪರಮಪೂಜ್ಯ ಜಗದ್ಗುರು ವಿದುಶೇಖರ ಸ್ವಾಮೀಜಿಯವರು ಎ.24ರಂದು ಉದ್ಘಾಟಿಸಿ ಆಶೀರ್ವಚಿಸಿದರು.


ಈ ಸಂದರ್ಭ ಮಹಾಬಲ ಬಾಯರಿ ಹಾಗೂ ಶ್ರೀಮತಿ ಕಲಾವತಿ ಬಾಯರಿ ದಂಪತಿ ಗುರುಪಾದುಕಾ ಪೂಜೆ ನೆರವೇರಿಸಿದರು.
ಆಡಳಿತ ನಿರ್ದೇಶಕ ಡಾ.ರಾಜೇಶ್ ಬಾಯರಿ ಹಾಗೂ ಡಾ.ಅನುಲೇಖಾ ಬಾಯರಿ ದಂಪತಿ ಸ್ವಾಗತಿಸಿದರು.
ಈ ಸಂದರ್ಭ ಶೃಂಗೇರಿ ಪೀಠದ ಪ್ರಾಂತೀಯ ಧರ್ಮಾಧಿಕಾರಿ ಬಡಾಕೆರೆ ಲೋಕೇಶ್ ಅಡಿಗ, ಮಠದ ಶಿಷ್ಯವೃಂದದವರು, ಸ್ಥಳಿಯರು ಉಪಸ್ಥಿತರಿದ್ದರು.

administrator

Related Articles

Leave a Reply

Your email address will not be published. Required fields are marked *

You cannot copy content of this page