udupimitra.in

Blog

ವಿನಾಯಕ ಇಂಟೀರಿಯರ್ ಸ್ಥಳಾಂತರ; ಚಾಂತಾರು ದೇವುಬೈಲಿನಲ್ಲಿ ಸ್ವಂತ ಕಟ್ಟಡದಲ್ಲಿ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಜೂ.೨೩:ಸಮಾಜಕ್ಕೆ ಬೇಕಾದ ಎಲ್ಲಾ ಶಿಲ್ಪಗಳನ್ನು ವಿಶ್ವಕರ್ಮ ಸಮಾಜ ಒದಗಿಸುತ್ತಾ ಬಂದಿದೆ ಎಂದು ಅರೆಮಾದನಹಳ್ಳಿ ವಿಶ್ವಕರ್ಮ ಜಗದ್ಗುರು…

ಬ್ರಹ್ಮಾವರ : ಸ್ವದೇಶಿ ನ್ಯಾಚುರಲ್ಸ್ ಮತ್ತು ಸ್ಕಂದ ಏಜೆನ್ಸಿ ಮಳಿಗೆ ಶುಭಾರಂಭ

ವರದಿ :ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ ಸುದ್ಧಿ :ಬ್ರಹ್ಮಾವರ, ಜೂ.೨೨:ಸ್ವದೇಶಿ ಮತ್ತು ಗುಣಮಟ್ಟದ ಆಹಾರ ಉಪಯೋಗಿಸಿದರೆ ಮನುಷ್ಯ ಆರೋಗ್ಯವಂತಾನಾಗಬಹುದು. ಮಾನಸಿಕವಾಗಿ ಮತ್ತು ದೈಹಿಕವಾಗಿ ಉತ್ತಮ ಆರೋಗ್ಯ ಪಡೆಯಲು…

ಉಪ್ಪೂರು ಬಿಲ್ಲವ ಸೇವಾ ಸಂಘ (ರಿ.)ನಾರಾಯಣಗುರು ಮಂದಿರ ಹಾಗೂ ಸಭಾಭವನಕ್ಕೆ ಶಿಲಾನ್ಯಾಸ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯಬ್ರಹ್ಮಾವರ, ಜೂ.೨೧: ಬಿಲ್ಲವ ಸೇವಾ ಸಂಘ(ರಿ.) ಉಪ್ಪೂರು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಹಾಗೂ ಸಭಾಭವನದ…

ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನಿಂದ 20,000 ಜೊತೆ ಉಚಿತ ಶಾಲಾ ಸಮವಸ್ತ್ರ ವಿತರಣೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿ ಮಿತ್ರ ಪತ್ರಿಕೆ ಸುದ್ಧಿ :ಉಡುಪಿ, ಜೂ.20: ಉದ್ಯಮಿ ಎಚ್.ಎಸ್.ಶೆಟ್ಟಿಯವರು ತಮ್ಮ ದುಡಿಮೆಯ ಹಣದಲ್ಲಿ ಒಂದಷ್ಟು ಭಾಗವನ್ನು ಅನೇಕ ಸಾಮಾಜಿಕ ಕಾರ್ಯಗಳಿಗೆ…

ಉಡುಪಿ: ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ; ಇಬ್ಬರ ವಿರುದ್ಧ ಪ್ರಕರಣ ದಾಖಲು

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ : ಉಡುಪಿ, ಜೂನ್ 19: ಸಾಕು ನಾಯಿಗಳಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿರುವ ಕುರಿತು ಬಂದ ದೂರಿನ ಹಿನ್ನೆಲೆಯಲ್ಲಿ ಇಬ್ಬರ…

ಗಾಯತ್ರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಲಿ. ಅಲೆವೂರು ಶಾಖೆ ಉದ್ಘಾಟನೆ

ವರದಿ : ಚಿತ್ತೂರು ಪ್ರಭಾಕರ ಆಚಾರ್ಯಉಡುಪಿಮಿತ್ರ ಪತ್ರಿಕೆ :ಉಡುಪಿ ಜೂನ್ ೧೯ :೪೮ ಸಾವಿರ ಸಹಕಾರ ಸಂಘಗಳು ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿದ್ದು ಕೇಂದ್ರದಲ್ಲಿ ಸಹಕಾರ ಕಾಯ್ದೆಯಲ್ಲಿ ಅನೇಕ ತಿದ್ದುಪಡಿಗಳನ್ನು…

ಬಾರ್ಕೂರಿನ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ ಮಿತ್ರ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯ ಬ್ರಹ್ಮಾವರ, ಜೂ. 17: ಯಾವುದೇ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಕಾಲಕೂಡಿ ಬರಬೇಕು. ಅನೇಕ ದೇವಸ್ಥಾನಗಳಲ್ಲಿ ಅಷ್ಟಮಂಗಲ…

ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ.ನೀಲಾವರ ಶಾಖೆಯಲ್ಲಿ ಬ್ಯಾಂಕಿಂಗ್ ವಿಭಾಗ ಉದ್ಘಾಟನೆ

.ಉಡುಪಿ ಮಿತ್ರ ಪತ್ರಿಕೆ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯ ಬ್ರಹ್ಮಾವರ, ಜೂ.17: ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಇದರ ನೀಲಾವರ ಶಾಖೆಯಲ್ಲಿ…

ಅಡಿಕೆ ಕೃಷಿಯಲ್ಲಿ ಯಶೋಗಾಥೆ: ಸ್ವರ್ಣಶಿಲ್ಪಿಯಿಂದ ಯಶಸ್ವಿ ಕೃಷಿಕರಾದ ನೀರ್ಕೆರೆ ಬಾಬು ಆಚಾರ್ಯ

ಉಡುಪಿ ಮಿತ್ರ ಪತ್ರಿಕೆ ಸುದ್ಧಿ : ಸ್ವರ್ಣಶಿಲ್ಪಿಯಾಗಿ ಆರಂಭವಾದ ಬಾಬು ಆಚಾರ್ಯರ ಬದುಕಿನ ಪಯಣ ಇಂದು ಯಶಸ್ವಿ ಕೃಷಿಕನ ಸ್ಥಾನಕ್ಕೆ ತಲುಪಿದೆ. ಕೃಷಿಯ ಮೇಲಿನ ಆಸಕ್ತಿ, ದೂರದೃಷ್ಟಿ,…

ಜೂ.17ರಂದು ಬಾರ್ಕೂರಿನ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮುಷ್ಟಿ ಕಾಣಿಕೆ ಸಮರ್ಪಣೆ

ಉಡುಪಿ ಮಿತ್ರ ಸುದ್ಧಿ :ವರದಿ : ಚಿತ್ತೂರು ಪ್ರಭಾಕರ ಆಚಾರ್ಯಬ್ರಹ್ಮಾವರ, ಜೂ.೧೫: ಬಾರ್ಕೂರಿನ ಐತಿಹಾಸಿಕ ಕೋಟೆಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಜೂನ್ 17ರಂದು (ಬುಧವಾರ) ಮುಷ್ಟಿ ಕಾಣಿಕೆ…

You cannot copy content of this page